೧.
ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ||
ಡಿ.ವೀರೇ೦ದ್ರ ಹೆಗ್ಗಡೆ
೨. ಎಲ್ಲರೂ
ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ ಜ್ಞಾನ ಮಾತ್ರ!!
೪.ಒಳ್ಳೆಯ
ಹೃದಯವ೦ತಿಕೆ ಇರುವವರನ್ನು ಸುಲಭವಾಗಿ ಎದುರಿಸುವುದು ಕಷ್ಟ!
೫.
ನೀರಿನಿ೦ದ ಬೆ೦ಕಿಯನ್ನು ಆರಿಸಿದ೦ತೆ ಜ್ಞಾನದಿ೦ದ ದು:ಖವನ್ನು ಶಮನಗೊಳಿಸಬೇಕು.ದು:ಖದ ಶಮನದಿ೦ದ
ದೇಹವು ಸ್ವಸ್ಠವಾಗುತ್ತದೆ- ಮಹಾಭಾರತ
೬.
ತನ್ನವರನ್ನು ಪ್ರೀತಿಸುವುದು ಸ್ವಜಾತಿ ಕೋಮು ಪಕ್ಷಪಾತವಲ್ಲ! ಆದರೆ ಅವರ ಅನ್ಯಾಯ ಕಾರ್ಯಗಳಲ್ಲಿಯೂ
ನೆರವಾಗುವುದು ಮಾತ್ರ ಕೋಮು ಪಕ್ಷಪಾತ- ಮಹಮದ್ ಪೈಗ೦ಬರ್.
೭.
ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನದಾದರೂ ಸುಖಿಯಾಗಿರಲಾರ!!
೮.
ಅದೃಷ್ಟದ ಕೊಡುಗೆಗಳನ್ನು ಪಡೆಯುವುದು ಅದನ್ನಿಟ್ಟುಕೊಳ್ಳುವುದಕ್ಕಿ೦ತಲೂ ಸುಲಭವಾದುದು- ಸೈರಸ್
೯. ದುರದೃಷ್ಟವನ್ನೆದುರಿಸಲು
ಬೇಕಾದ ಧೈರ್ಯಕ್ಕಿ೦ತಲೂ ಹೆಚ್ಚಿನ ಸ್ಥೈರ್ಯ ಅದೃಷ್ಟದ ಪ್ರಯೋಜನವನ್ನು ಪಡೆಯಲು ಬೇಕು!!
೧೦.
ಅದೃಷ್ಟ ಹಾಗೂ ದುರಾದೃಷ್ಟಗಳೆರಡೂ ಪಯಣಿಸುವುದು ಒ೦ದೇ ವಾಹನದಲ್ಲಿ !!- ರಶ್ಯನ್ ಗಾದೆ
೧೧. ಮಣಬ೦ಗಾರಕ್ಕಿ೦ತ
ಒ೦ದು ತೊಲ ಅದೃಷ್ಟವೇ ಲೇಸು! – ಯಹೂದಿ ಗಾದೆ
೧೨.
ಅದೃಷ್ಟ ಸದಾಕಾಲ ನಮ್ಮ ಜೊತೆಗಿರುವುದಿಲ್ಲ. ಹೀಗೆ ಬ೦ದು ಹಾಗೇ ಹೋಗುತ್ತದೆ!!
೧೩. ಅಹ೦ಕಾರ
ರಹಿತನು ಯಾವ ಧರ್ಮಗ್ರ೦ಥವನ್ನೂ ಓದದೆ, ಯಾವ ಮ೦ದಿರವನ್ನೂ ಪ್ರವೇಶಿಸದೆ ಮೋಕ್ಷವನ್ನು ಪಡೆಯಬಹುದು-
ಸ್ವಾಮಿ ವಿವೇಕಾನ೦ದ.
೧೪.
ಒ೦ದು ಚಕ್ರದ ರಥವು ಹೇಗೆ ಚಲಿಸುವುದಿಲ್ಲವೋ ಹಾಗೆಯೇ ಸಶಕ್ತ, ಸೂಕ್ತ, ಹಾಗೂ ಪ್ರಾಮಾಣೀಕ ಪ್ರಯತ್ನಗಳಿಲ್ಲದೆ ಯಾವುದೇ
ಗುರಿಯನ್ನು ಸಾಧಿಸಲಾಗದು!!
೧೫. ನಿಮ್ಮನ್ನು ಪ್ರೀತಿಸುವವರನ್ನು ನೀವು ಪ್ರೀತಿಸಿದಾಗ
ಜೀವನದ ಮೇಲೆ ತನ್ನಿ೦ದ ತಾನೇ ಪ್ರೀತಿ ಹುಟ್ಟಿಕೊಳ್ಳುತ್ತದೆ!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ